ಚಿಕ್ಕೋಡಿ ಪಟ್ಟಣದ ಸ್ವಯಂಭು ಮಹಾಗಣಪತಿ ದೇವಸ್ಥಾನ
ಚಿಕ್ಕೋಡಿ ಪಟ್ಟಣದ ಸ್ವಯಂಭು ಮಹಾಗಣಪತಿ ದೇವಸ್ಥಾನದ ಹತ್ತಿರ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು ಇಂದು ಚಾಲನೆ ನೀಡಲಾಯಿತು
ಚಿಕ್ಕೋಡಿ ಪಟ್ಟಣದ ಸ್ವಯಂಭು ಮಹಾಗಣಪತಿ ದೇವಸ್ಥಾನದ ಹತ್ತಿರ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು ಇಂದು ಚಾಲನೆ ನೀಡಲಾಯಿತು
ಜಿಲ್ಲಾ ಪಂಚಾಯಿತಿ ಬೆಳಗಾವಿಯ ಸ್ಥಾಯಿ ಸಮಿತಿ ಚುನಾವಣೆ ಅಧ್ಯಕ್ಷ ಹಾಗೂ ಸದಸ್ಯರ ಅವಿರೋಧ ಆಯ್ಕೆ.
ಏರ್ ಇಂಡಿಯಾ ಚೇರಮನ್ ಹಾಗೂ ವ್ಯವಸ್ಥಾಪಕರಾದ ಪ್ರದೀಪಸಿಂಹ ಖರೋಲಾ ಅವರಿಗೆ ಭೇಟಿ ಮಾಡಿ ಬೆಳಗಾವಿ-ಬೆಂಗಳೂರು ಮಧ್ಯೆ ವಿಮಾನ ಸಂಚಾರ ವ್ಯವಸ್ಥೆಯನ್ನು ವಿಸ್ತರಿಸಲು ಮನವರಿಕೆ ಮಾಡಲಾಯಿತು.
ಚಿಕ್ಕೋಡಿಯ ಪ್ರವಾಸಿ ಮಂದಿರದಲ್ಲಿ ಅತಿವೃಷ್ಟಿ/ಪ್ರವಾಹ ಪರಿಸ್ಥಿತಿ ಕುರಿತು ಪರಿಶೀಲನಾ ಸಭೆಯಲ್ಲಿ ಮಾನ್ಯ ಪೌರಾಡಳಿತ ಹಾಗೂ ಬಂದರ ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ರಮೇಶ ಜಾರಕಿಹೊಳಿ ಅವರ ಜೊತೆಗೆ ಭಾಗಿ.
ಭಾರಿ ಮಳೆಯಿಂದ ಕೃಷ್ಣ ನದಿಗೆ ಬಂದ ಅಪಾರ ಪ್ರಮಾಣದ ನೀರಿಂದ ಆದ ಹಾನಿಗಳನ್ನು ಅಧಿಕಾರಿಗಳ ಜೊತೆಗೆ ಮಾಂಜರಿ, ಯಡೂರವಾಡಿ, ಇಂಗಳಿ ಹಾಗೂ ಇನ್ನಿತರ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಪಟ್ಟಣಕೂಡಿ ಗ್ರಾಮದಲ್ಲಿ ನೂತನವಾಗಿ ಕಟ್ಟಿಸಿದ ಅಂಗನವಾಡಿ ಕೇಂದ್ರದ ಉದ್ಘಾಟನೆ ನೆರವೇರಿಸಲಾಯಿತು.
ವಿಧಾನಸಭಾ ಅಧಿವೇಶನದಲ್ಲಿ ಮಾನ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ.
ವಿಶ್ವಾದ್ಯಂತ ಇಂದು 4ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಚಿಕ್ಕೋಡಿ ಪಟ್ಟಣದ ಸರಕಾರಿ ಶಾಲೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಲೋಕೋಪಯೋಗಿ ಇಲಾಖೆ ಸಚಿವೆರಾದ ಮಾನ್ಯ ಎಚ್.ಡಿ.ರೇವಣ್ಣ ಹಾಗೂ ಸಂಸದರಾದ ಪ್ರಕಾಶ ಹುಕ್ಕೇರಿಯವರ ಜೊತೆಗೆ.
ದೇವರು ನಿಮ್ಮನ್ನು ಪ್ರಾಮಾಣಿಕತೆ ಮತ್ತು ಸಮೃದ್ಧಿಯ ಮಾರ್ಗದಕಡೆಗೆ ಕರೆದೊಯ್ಯುವ ಮತ್ತು ಸಂತೋಷದಿಂದ ನಿಮ್ಮನ್ನು ಆಶೀರ್ವದಿಸಲಿ. ಮತ್ತು ಶಾಶ್ವತವಾಗಿ ನಿಮಗೆ ಸರಿಯಾದ ಮಾರ್ಗವನ್ನು ತೋರಿಸಬೇಕೆಂದು ನಾನು ಬಯಸುತ್ತೇನೆ. ಈದ್ ಮುಬಾರಕ್.
ಸಾರ್ವಜನಿಕರಿಗೆ ಮುಖ್ಯಮಂತ್ರಿಯವರನ್ನು ನೇರ ಭೇಟಿಗೆ ಅವಕಾಶ
ವಿಧಾನ ಸೌಧದಲ್ಲಿ ಬಹುಮತ ಸಾಬೀತು ಪಡಿಸಿದ ನಂತರ ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಆಡಳಿತ ಪಕ್ಷದ ಸದಸ್ಯರು ಅಭಿನಂದಿಸಿದ ಕ್ಷಣ ಪತ್ರಿಕೆಗಳಲ್ಲಿ ಕಂಡಂತೆ. #HDKumaraSwamy #CMOfKarnataka #GovernmentOfKarnataka #KarnatakaVarthe
ಚಿಕ್ಕೋಡಿ-ಸದಲಗಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಗಣೇಶ ಪ್ರಕಾಶ ಹುಕ್ಕೇರಿಯವರಿಗೆ ನಿಮ್ಮ ಅಮೂಲ್ಯವಾದ ಮತವನ್ನು ನಿಡಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ವಿನಂತಿ.
ಬನ್ನಿ ಪ್ರಗತಿಯತ್ತ ಪಯಣ ಮುಂದುವರಿಸೊಣ
ಬನ್ನಿ ಪ್ರಗತಿಯತ್ತ ಪಯಣ ಮುಂದುವರಿಸೊಣ
ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದೆ.ನಾಮಪತ್ರ ಸಲ್ಲಿಸಲು ನನ್ನ ಜೊತೆಗೂಡಿ ಬಂದ ಎಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಆಶೀರ್ವಾದ ಹೀಗೆಯೇ ಮುಂದುವರೆಯಲಿ ಬರುವ ಚುನಾವಣೆಯಲ್ಲಿ ಇನ್ನು ಹೆಚ್ಚು ಸಂಖ್ಯೆಯಲ್ಲಿ ಬೆಂಬಲಿಸಬೇಕಾಗಿ ವಿನಂತಿ.
ನಾಮಪತ್ರ ಸಲ್ಲಿಸಲು ನನ್ನ ಜೊತೆಗೂಡಿ ಬಂದ ಎಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಆಶೀರ್ವಾದ ಹೀಗೆಯೇ ಮುಂದುವರೆಯಲಿ ಬರುವ ಚುನಾವಣೆಯಲ್ಲಿ ಇನ್ನು ಹೆಚ್ಚು ಸಂಖ್ಯೆಯಲ್ಲಿ ಬೆಂಬಲಿಸಬೇಕಾಗಿ ವಿನಂತಿ.
ನಾಡಿನ ಸಮಸ್ತ ಜನತೆಗೆ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 127ನೇ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು ..
ನಾಡಿನ ಸಮಸ್ತ ಜನತೆಗೆ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 127ನೇ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು ..
ಚಿಕ್ಕಲವಾಳ ಗ್ರಾಮದಲ್ಲಿ ಕನಕ ಭವನದ ಪಾಯಾ ಭರಣಿ ನೆರವೇರಿಸಿ ಚಾಲನೆ ನೀಡಿದರು.
ಚಿಕ್ಕಲವಾಳ ಗ್ರಾಮದಲ್ಲಿ ಮಾತಂಗಿ ಸಮಾಜದ ಭವನದ ಉದ್ಘಾಟನೆ ನೆರವೇರಿಸಿದರು.
ಕಾಡಾಪುರ ಗ್ರಾಮದಲ್ಲಿ ಶ್ರೀ ಅರಣ್ಯ ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು
ರಾಮ ನವಮಿಯ ಹಬ್ಬವನ್ನು ಪ್ರತಿ ವರ್ಷ ಚೈತ್ರ ತಿಂಗಳ 9 ನೇ ದಿನದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವು ಹಿಂದೂಗಳ ದೊಡ್ಡ ಧಾರ್ಮಿಕ ಉತ್ಸವಗಳಲ್ಲಿ ಒಂದಾಗಿದೆ. ಈ ದಿನದಲ್ಲಿ ರಾಮನು ಅಯೋಧ್ಯೆಯಲ್ಲಿ ಜನಿಸಿದನೆಂದು ಹೇಳಲಾಗುತ್ತದೆ. ಶ್ರೀ ರಾಮ್ರ ಹುಟ್ಟಿದ ನಂತರ ಅಯೋಧ್ಯಾದಲ್ಲಿ ಆಚರಿಸಲಾಗುತ್ತದೆ. ಅದರ ವಿಶೇಷ ಕಾರಣವೆಂದರೆ, ಹಲವು ವರ್ಷಗಳ ಕಾಲ ರಾಜ ದಶರಥ್ ನಂತರ, ಮಗುವಿಗೆ ಇತ್ತು. ರಾಮಾಯಣ ಪ್ರಕಾರ, ರಾಜ ದಶರಥ್ನ ಮೂರು ಪತ್ನಿಯರು ಇದ್ದರು. ಕೌಶಲ್ಯ, ಸುಮಿತ್ರ ಮತ್ತು ಕಕಯಿ. ಅಂದಿನಿಂದ, ಈ ಹಬ್ಬವನ್ನು ಆಚರಿಸಲಾಗುತ್ತದೆ.
ರಾಮ ನವಮಿಯ ಹಬ್ಬವನ್ನು ಪ್ರತಿ ವರ್ಷ ಚೈತ್ರ ತಿಂಗಳ 9 ನೇ ದಿನದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವು ಹಿಂದೂಗಳ ದೊಡ್ಡ ಧಾರ್ಮಿಕ ಉತ್ಸವಗಳಲ್ಲಿ ಒಂದಾಗಿದೆ. ಈ ದಿನದಲ್ಲಿ ರಾಮನು ಅಯೋಧ್ಯೆಯಲ್ಲಿ ಜನಿಸಿದನೆಂದು ಹೇಳಲಾಗುತ್ತದೆ. ಶ್ರೀ ರಾಮ್ರ ಹುಟ್ಟಿದ ನಂತರ ಅಯೋಧ್ಯಾದಲ್ಲಿ ಆಚರಿಸಲಾಗುತ್ತದೆ. ಅದರ ವಿಶೇಷ ಕಾರಣವೆಂದರೆ, ಹಲವು ವರ್ಷಗಳ ಕಾಲ ರಾಜ ದಶರಥ್ ನಂತರ, ಮಗುವಿಗೆ ಇತ್ತು. ರಾಮಾಯಣ ಪ್ರಕಾರ, ರಾಜ ದಶರಥ್ನ ಮೂರು ಪತ್ನಿಯರು ಇದ್ದರು. ಕೌಶಲ್ಯ, ಸುಮಿತ್ರ ಮತ್ತು ಕಕಯಿ. ಅಂದಿನಿಂದ, ಈ ಹಬ್ಬವನ್ನು ಆಚರಿಸಲಾಗುತ್ತದೆ.
ಖಡಕಲಾಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶಾದಿ ಮಹಲ್ ಉದ್ಘಾಟಿಸಲಾಯಿತು.
ಸಂಕಣವಾಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಗ್ರಂಥಾಲಯ ಉದ್ಘಾಟನೆ ನೆರವೇರಿಸಲಾಯಿತು.
ಚಂದೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಗ್ರಂಥಾಲಯ ಕಟ್ಟಡ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಇಂಗಳಿ ಗ್ರಾಮದಲ್ಲಿ ರೈತರ ಜಮೀನಿಗಳಿಗೆ ಕೃಷ್ಣ ನದಿಯಿಂದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಯಿತು.
ಹಳೆ ಯಡೂರ ಗ್ರಾಮದ ಸಾಲ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡಿ ಮನೆಯವರಿಗೆ ಪರಿಹಾರ ಧನದ ಚೆಕ ಹಸ್ತಾಂತರಿಸಲಾಯಿತು.
ಯುಗಾದಿ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು,ಹೊಸತು ತರುತಿದೆ !! ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳ ಬರುತಿದೆ. ಬೇವಿನಾ ಕಹಿ ಬಾಳಿನಲ್ಲಿ, ಹೊವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ. !! ತಮಗು ತಮ್ಮ ಸಹ ಕುಟುಂಬಕ್ಕು ಸುಖ, ಶಾಂತಿ, ನೆಮ್ಮದಿ, ಸಮೃದ್ದಿಯ, ಜೊತೆಗೆ ತರಲಿ.
ಪಟ್ಟಣಕೋಡಿ ಜಿಲ್ಲಾ ಪಂಚಾಯತ
ನೇಜ ಜಿಲ್ಲಾ ಪಂಚಾಯತ
ಚಿಕ್ಕೋಡಿ ಪುರಸಭೆ
ಸದಲಗಾ ಪುರಸಭೆ
ಮಾಂಜರಿ ಜಿಲ್ಲಾ ಪಂಚಾಯತ
ಖಡಕಲಾಟ ಜಿಲ್ಲಾ ಪಂಚಾಯತ
ಹಿರಕೋಡಿ ಜಿಲ್ಲಾ ಪಂಚಾಯತ
ಗಂಗಾ ಕಲ್ಯಾಣ ಯೋಜನೆಯಡಿ ಕ್ಷೇತ್ರದ10 ಫಲಾನುಭವಿಗಳಿಗೆ ಕೃಷಿ ಸಲಕರಣೆಗಳನ್ನು ವಿತರಿಸಲಾಯಿತು.
ಕಲ್ಲೊಳ ಗ್ರಾಮದಲ್ಲಿ ನಡೆದ ಕೃಷ್ಣ ನದಿಯ ಮೇಲೆ ಯಡೂರ- ಕಲ್ಲೊಳ ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಲೋಕೊಪಯೊಗಿ ಸಚಿವರಾದ ಮಾನ್ಯ ಡಾ|| ಹೆಚ್ ಸಿ ಮಹಾದೇವಪ್ಪ ,ಸಂಸದರಾದ ಶ್ರೀ ಪ್ರಕಾಶ ಹುಕ್ಕೇರಿ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನೇರವೆರಿಸಲಾಯಿತು.
ಯಕ್ಸಂಬಾ ಗ್ರಾಮದಲ್ಲಿ ಬಸವೇಶ್ವರ ಸಮುದಾಯ ಭವನ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವರಾದ ಡಾ||ಎಚ್.ಸಿ.ಮಹದೇವಪ್ಪ ಅವರು ನೇರವೇರಿಸಿದರು.
ಕೇರೂರ ಜಿಲ್ಲಾ ಪಂಚಾಯತ
ಯಕ್ಸಂಬಾ ಪಟ್ಟಣ ಪಂಚಾಯತಿ
ಯಕ್ಸಂಬಾ ಪಟ್ಟಣ ಪಂಚಾಯಿತಿ
ಚಿಕ್ಕೋಡಿ ಪಟ್ಟಣದ ಡಂಬಳ ಪ್ಲಾಟದಿಂದ ಕಾಳಿಂಗೆ ಕೊಡಿವರೆಗೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ಚಿಕ್ಕೋಡಿ ಮತಕ್ಷೇತ್ರದ ಚಿಂಚಣಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ಚಿಕ್ಕೋಡಿ ಪಟ್ಟಣದ ಚನ್ಯನದಡ್ಡಿಯಿಂದ ಹಾಲಟ್ಟಿ ಮುಖಾಂತರ ಅಂಕಲಿಋಟವರೆಗೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ವಡಗೊಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಬೀರಸಿದ್ದೇಶ್ವರ ದೇವಸ್ಥಾನದ ಸಮುದಾಯ ಭವನ ಉದ್ಘಾಟಿಸಲಾಯಿತು.
ಯಾವ ನಾಡಿನಲ್ಲಿ ಮಹಿಳೆಯರನ್ನು ಅಭಿವೃದ್ಧಿಯ ಕೇಂದ್ರಕ್ಕೆ ಬರಮಾಡಿಕೊಳ್ಳಲಾಗುತ್ತದೆಯೋ ಆ ನಾಡಿಗೆ ಅಂಧಃಕಾರವೆನ್ನುವುದು ಸುಳಿಯುವುದಿಲ್ಲ ಎಂಬುದನ್ನು ನಾವು ಬಲವಾಗಿ ನಂಬಿದ್ದೇವೆ. ನಮ್ಮ ನಾಡಿನ ಅಭಿವೃದ್ಧಿಯ ಮುಂಚೂಣಿಯಲ್ಲಿ ಮಹಿಳೆಯರಿದ್ದಾರೆ, ಇಲ್ಲಿ ಪ್ರತಿ ದಿನವೂ ಮಹಿಳಾ ದಿನವಾಗಿ ಆಚರಿಸ್ಪಡುತ್ತಿದೆ.
ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಮುಖಂಡರ ಸಭೆ ಕರೆದು ಸಮಾಲೋಚಿಸಿ ಚಿಕ್ಕೋಡಿ ಕಂದಾಯ ವಿಭಾಗವನ್ನು ಜಿಲ್ಲೆಯಾಗಿ ಘೋಷಿಸುವ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಇಂಗಳಿ ಗ್ರಾಮದಲ್ಲಿ ಸಂಸದರಾದ ಪ್ರಕಾಶಣ್ಣಾ ಹುಕ್ಕೇರಿಯವರು ಮರಾಠಾ ಸಮಾಜ ಯಾತ್ರಿ ನಿವಾಸದ ಕಟ್ಟಡದ ಕಾಮಗಾರಿಗೆ ಇಂದು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಅನ್ನಪೂರ್ಣೇಶ್ವರಿ ಫೌಂಡೇಶನವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಕಣ್ಣಿನ ತಪಾಸಣೆ ಮಾಡಿದ ಜನರಿಗೆ ಉಚಿತವಾಗಿ ಕಣ್ಣಿನ ಯಶಸ್ವಿಯಾಗಿ ಶಸ್ತ್ರಕ್ರಿಯೆ ಮಾಡಲಾಯಿತು.
ಚಿಕ್ಕೋಡಿ ಪಟ್ಟಣದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಈಜಕೊಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶಿಸಲಾಯಿತು.
ರಾಜ್ಯ ಸರ್ಕಾರದ ವಿವಿಧ ನೀರಾವರಿ ಯೋಜನೆಗಳ ಫಲಾನುಭವಿಗಳಿಗೆ ಕೃಷಿ ಸಲಕರಣೆಗಳನ್ನು ವಿತರಿಸಲಾಯಿತು.
ವಾಳಕಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
2ನೇ ಹಂತದ "ಜನಾಶೀರ್ವಾದ ಯಾತ್ರೆ" ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ರವರು ಅಥಣಿಯ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ.
ಇಂದು ಚಿಕ್ಕೋಡಿ ಜಿಲ್ಲಾ ರಚನೆಗೆ ಒತ್ತಾಯಿಸಿ ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ ಹಾಗೂ ಮಹಾಲಕ್ಷ್ಮಿ ಹಾಗೂ ಕರಗಾಂವ್ ಯಾತ ನೀರಾವರಿ ಅನುಷ್ಟಾನಗೊಳಿಸಲು ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಮುಖ್ಯಮಂತ್ರಿಗಳು ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ
ರಾಮಪುರ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನೆಯಡಿ ನಿರ್ಮಿಸಿದ ಅಂಗನವಾಡಿ ಕಟ್ಟಡ ಉದ್ಘಾಟಿಸಲಾಯಿತು.
ಚಿಕ್ಕೋಡಿ ಪಟ್ಟಣದಲ್ಲಿ ಮರಾಠಾ ಸಮಾಜ ಯಾತ್ರಿ ನಿವಾಸದ ಉದ್ಘಾಟಿಸಲಾಯಿತು.
ಛತ್ರಪತಿ ಶಿವಾಜಿ ಮಹಾರಾಜ್ ಪಶ್ಚಿಮ ಭಾರತದ ಮರಾಠ ಸಾಮ್ರಾಜ್ಯದ ಸ್ಥಾಪಕರಾಗಿದ್ದರು. ಅವನು ತನ್ನ ಕಾಲದ ಅತ್ಯುತ್ತಮ ಯೋಧರಲ್ಲಿ ಒಬ್ಬನೆಂದು ಪರಿಗಣಿಸಿದ್ದಾನೆ ಮತ್ತು ಇಂದಿಗೂ ಸಹ, ಅವನ ಶೋಷಣೆಯ ಕಥೆಗಳು ಜಾನಪದ ಕಥೆಯ ಒಂದು ಭಾಗವಾಗಿ ನಿರೂಪಿಸಲ್ಪಟ್ಟಿದೆ. ಅವರ ಶೌರ್ಯ ಮತ್ತು ಶ್ರೇಷ್ಠ ಆಡಳಿತಾತ್ಮಕ ಕೌಶಲಗಳನ್ನು ಹೊಂದಿರುವ ಶಿವಜಿಯು ಬಿಜಾಪುರದ ಆದಿಲ್ಶಾಹಿ ಸುಲ್ತಾನೇಟ್ನಿಂದ ಸುತ್ತುವರಿದಿದೆ. ಇದು ಅಂತಿಮವಾಗಿ ಮರಾಠ ಸಾಮ್ರಾಜ್ಯದ ಹುಟ್ಟಿಕೊಂಡಿತು. ತನ್ನ ಆಡಳಿತವನ್ನು ಸ್ಥಾಪಿಸಿದ ನಂತರ, ಶಿವಜಿಯು ಶಿಸ್ತಿನ ಮಿಲಿಟರಿ ಮತ್ತು ಸುಸ್ಥಾಪಿತ ಆಡಳಿತಾತ್ಮಕ ಸಿದ್ಧತೆಯ ಸಹಾಯದಿಂದ ಸಮರ್ಥ ಮತ್ತು ಪ್ರಗತಿಪರ ಆಡಳಿತವನ್ನು ಜಾರಿಗೆ ತಂದರು. ನವೀನ ಮಿಲಿಟರಿ ತಂತ್ರಗಳಿಗೆ ಶಿವಾಜಿ ಹೆಸರುವಾಸಿಯಾಗಿದ್ದಾನೆ. ಇದು ಭೌಗೋಳಿಕತೆ, ವೇಗ, ಮತ್ತು ಹೆಚ್ಚು ಶಕ್ತಿಶಾಲಿ ಶತ್ರುಗಳನ್ನು ಸೋಲಿಸಲು ಆಶ್ಚರ್ಯಪಡುವಂತಹ ಸಾಂಪ್ರದಾಯಿಕ ಕಾರ್ಯವಿಧಾನಗಳನ್ನು ಕೇಂದ್ರೀಕರಿಸಿದೆ.
12 ವರ್ಷಕ್ಕೆ ಒಮ್ಮೆ ನಡೆಯುವ ಶ್ರವಣಬೆಳಗೊಳದ ಮಹಾಮಸ್ತಕ ಅಭಿಷೇಕಕ್ಕೆ ಪ್ರಯಾಣಿಸುತ್ತಿರುವ ಭಕ್ತಾದಿಗಳಿಗೆ ಬಸ ವ್ಯವಸ್ಥೆ ಮಾಡಿ ಬೀಳಕೊಡಲಾಯಿತು.
ಕೆರೂರ ಗ್ರಾಮದಲ್ಲಿ ಅನ್ನಪೂರ್ಣೇಶ್ವರಿ ಫೌಂಡೇಶನ್ ಆಶ್ರಯದಲ್ಲಿ ನಡೆದ ಬೃಹತ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಕೆರೂರ ಗ್ರಾಮದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ. ಸ್ಥಳ: ಕನ್ನಡ ಪ್ರಾಥಮಿಕ ಶಾಲೆ ಬಸ ನಿಲ್ದಾಣದ ಹತ್ತಿರ
ಚಿಕ್ಕೋಡಿ ಪಟ್ಟಣದ ನೂತನ ಪೊಲೀಸ್ ವಸತಿ ಗೃಹಗಳ ಉದ್ಘಾಟನೆಯನ್ನು ಗೃಹ ಸಚಿವರಾದ ಮಾನ್ಯ ರಾಮಲಿಂಗ ರೆಡ್ಡಿ, ಸಾರಿಗೆ ಸಚಿವರಾದ ಮಾನ್ಯ ಎಚ್.ಎಮ್. ರೇವಣ್ಣ, ಸಂಸದರಾದ ಪ್ರಕಾಶಣ್ಣಾ ಹುಕ್ಕೇರಿ, ರಾಮದುರ್ಗ ಶಾಸಕರಾದ ಅಶೋಕ್ ಪಟ್ಟಣ ನೆರವೇರಿಸಿದರು.
ಚಂದುರಟೆಕ ಗ್ರಾಮದಲ್ಲಿ ಫೇವರ್ ಹಾಕುವ ಕಾಮಗಾರಿಗೆ ಚಾಲನೆ ನೀಡಲಾಯಿತು.
ಶಿವರಾತ್ರಿಗೆ ಹಿಂದೂ ಧರ್ಮದಲ್ಲಿ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸ ನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ. ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ.
ಇವತ್ತು ಯಕ್ಸಂಬಾ ಪಟ್ಟಣದಲ್ಲಿ ನಿರ್ಮಾಣವಾಗಿರುವ ಪರೀಟ ಸಮಾಜ ಭವನಕ್ಕೆ ಶಿದ್ಧಸಂಸ್ಥಾನ ಮಠ ನಿಡಸೋಸಿ ಸ್ವಾಮೀಜಿಗಳು ಹಾಗೂ ಪ್ರಕಾಶಅಣ್ಣಾ ಹುಕ್ಕೇರಿ ಅವರು ಉದ್ಘಾಟಿಸಿದರು.
ಚಿಕ್ಕೋಡಿ ಸದಲಗಾ ಮತಕ್ಷೇತ್ರದ ಜನಪ್ರೀಯ ಯುವ ಶಾಸಕರಾದ ಶ್ರೀ ಗಣೇಶ ಹುಕ್ಕೇರಿಯವರು ಚಿಕ್ಕೋಡಿ ಪಟ್ಟಣದ ಮುಲ್ಲಾ ಪ್ಲಾಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರು ಕಾರ್ಯಕರ್ತರು ನಾಗರೀಕರು ಉಪಸ್ಥಿತರಿದ್ದರು.
ಚಿಕ್ಕೋಡಿ ಸದಲಗಾ ಮತಕ್ಷೇತ್ರದ ಜನಪ್ರೀಯ ಯುವ ಶಾಸಕರಾದ ಶ್ರೀ ಗಣೇಶ ಹುಕ್ಕೇರಿಯವರು ಚಿಕ್ಕೋಡಿ ಪಟ್ಟಣದ ಮಾತಂಗಿ ಗಲ್ಲಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರು ಕಾರ್ಯಕರ್ತರು ನಾಗರೀಕರು ಉಪಸ್ಥಿತರಿದ್ದರು.
ನಣದಿ ಗ್ರಾಮದ ಹತ್ತಿರ ಶ್ರೀ ಹಾಲಸಿದ್ಧನಾಥ ಯಾತ್ರಿ ನಿವಾಸ ನಿರ್ಮಾಣಕ್ಕೆ ರೂ. 2.25 ಕೋಟಿ ಅನುದಾನ ಮಂಜೂರಾಗಿದ್ದು ಅಧಿಕಾರಿಗಳಿಗೆ ಚೆಕ್ಕ ಹಸ್ತಾಂತರಿಸಲಾಯಿತು.
ಪಟ್ಟಣಕೂಡಿ ಗ್ರಾಮದಲ್ಲಿ ಅನ್ನಪೂರ್ಣೇಶ್ವರಿ ಫೌಂಡೇಶನ್ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಗೆ ಚಾಲನೆ ನೀಡಸಲಾಯಿತು. ಉಚಿತ ಆರೋಗ್ಯ ತಪಾಸಣಾ ಶಿಬಿರ ವರದಾನವಾಗಲಿದೆ, ಕ್ಷೇತ್ರದ ಜನರು ಇದರ ಸಡುಪಿಯೋಗ ಪಡೆದು ಆರೋಗ್ಯವಂತ ಮಾಡುವ ನಮ್ಮ ಆಸೆ ಈಡೇರಿಸಲು ಎಲ್ಲರೂ ಶ್ರಮಿಸಬೇಕು.
ಅನ್ನಪೂರ್ಣೇಶ್ವರಿ ಫೌಂಡೇಶನ್ ಇವರ ಆಶ್ರಯದಲ್ಲಿ ಬೃಹತ ಉಚಿತ ಅರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಹೃದಯ, ಮೂಳೆ-ಸಂದು, ದಂತ, ಹೊಟ್ಟೆ ರೋಗ, ಕಣ್ಣು, ಹಾಗು ಸಾಮಾನ್ಯ ರೋಗಗಳ ಕಾಯಲೆಗಳಿಗೆ ಉಚಿತ ತಪಾಸಣೆ. ದಿನಾಂಕ 4.2.2018ರಂದು ಸ್ಥಳ: ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಆವರಣ ಪಟ್ಟಣಕೂಡಿ. ಸಮಯ ಮುಂಜಾನೆ 9 ರಿಂದ ಸಾಯಂಕಾಲ 5 ಘಂಟೆವರೆಗೆ.
ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕವನ್ನು ಆಯೋಜಿಸುವ ವಿಶ್ವದ ಅತಿ ದೊಡ್ಡ ಏಕಶಿಲೆಯ ಪ್ರತಿಮೆಯಾದ ಶ್ರವಣಬೆಳಕೋಳವು ಪವಿತ್ರ ಪಟ್ಟಣವಾಗಿದ್ದು, ಈ ತಿಂಗಳು ಪವಿತ್ರ ಸಮಾರಂಭವನ್ನು ಆತಿಥ್ಯಪಡಿಸುವುದರಲ್ಲಿ ಉತ್ಸುಕವಾಗಿದೆ.
19 ವರ್ಷ ವಯೋಮಿತಿಯೊಳಗಿನ ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತೀಯ ತಂಡಕ್ಕೆ ಅಭಿನಂದನೆಗಳು. ಈ ಯುವ ಪ್ರತಿಭೆಗಳಲ್ಲಿ ಭಾರತೀಯ ಕ್ರಿಕೆಟ್ ರಂಗದ ಉಜ್ವಲ ಭವಿಷ್ಯವನ್ನು ಕಾಣುತ್ತಿದ್ದೇನೆ. ಸಾಧನೆಗೆ ಕಾರಣರಾಗಿರುವ ಯುವಕರಿಗೆ ಬೆಂಬಲವಾಗಿ ನಿಂತು, ಮಾರ್ಗದರ್ಶನ ನೀಡಿ, ಪ್ರಶಸ್ತಿ ಕನಸು ನನಸಾಗಲು ಕಾರಣರಾದ ತಂಡದ ಕೋಚ್ ಹಾಗೂ ನಾಡಿನ ಹೆಮ್ಮೆಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಅಪಾರ ಶ್ರಮವಿದೆ.
ಸಂಕಣವಾಡಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ನಿರ್ಮಿಸಿದ ಸಮುದಾಯ ಭವನವು ಉದ್ಘಾಟಿಸಲಾಯಿತು.
ವಡಗೋಲ ಗ್ರಾಮದಲ್ಲಿ ಒಟ್ಟು 2.35 ಕೋಟಿ ರೂಪಾಯಿ ಅನುದಾನದಲ್ಲಿ 3 ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು ಗ್ರಾಮಸ್ಥರು, ರೈತರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಜೋಡಕುರಳಿ ಗ್ರಾಮದ ಬದ್ಯಗೋಳ ತೋಟ, ಬನಾಜಗೊಳ ತೋಟ, ಸಂಕರಟ್ಟಿ ತೋಟ ಮತ್ತು ಯಡ್ರಾವಿ ತೋಟದಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಫೇವರ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
Attended Lingayat Business Forum Expo 2018 at Kolhapur. An event for Business Expo, Machinery Expo and Job Fair.
ಶಿರಗಾಂವವಾಡಿ ಗ್ರಾಮಕೆ ಭೇಟಿ ನೀಡಿ ಗ್ರಾಮಸ್ಥರೊಡನೆ ಇನ್ನು ಆಗಬೇಕಾದ ಕಾಮಗಾರಿಗಳನು ಚರ್ಚಿಸಲಾಯಿತು ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಣೆ ಮಾಡಲಾಯಿತು.
ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದರಿಂದಲೇ ನಮ್ಮ ರಾಜ್ಯ ಪೋಲಿಯೋ ಮುಕ್ತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಕರ್ನಾಟಕ ಪೋಲಿಯೋ ಮುಕ್ತ ಎಂದು ಘೋಷಣೆ ಮಾಡಿದೆ. ಇತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಪೋಲಿಯೋ ಪ್ರಕರಣ ವರದಿಯಾಗಿಲ್ಲ. ಮಕ್ಕಳು ಪೋಲಿಯೋದಿಂದ ಮುಕ್ತ ಆಗಬೇಕಾದರೆ ವರ್ಷದಲ್ಲಿ ಎರಡು ಬಾರಿ ಲಸಿಕೆ ಹಾಕಿಸಬೇಕು. ಸರ್ಕಾರ ಪೋಲಿಯೋ ಲಸಿಕೆ ಆಂದೋಲನ ನಡೆಸುತ್ತಿದ್ದು ಇದಕ್ಕಾಗಿ 32,437 ಕೇಂದ್ರಗಳನ್ನು ಸ್ಥಾಪಿಸಿದೆ. ಜೊತೆಗೆ 51,972 ತಂಡಗಳನ್ನು ರಚಿಸಿದ್ದು, 1,03,944 ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ. ಇದಲ್ಲದೆ, 65,546 ಮೇಲ್ಚಿಚಾರಕರು ಕರ್ತವ್ಯ ನಿರ್ವಹಿಸುತ್ತಿದ್ದು, 941 ಸಂಚಾರಿ ತಂಡಗಳೂ ಕಾರ್ಯ ನಿರ್ವಹಿಸುತ್ತಿವೆ . ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಒಂದರಿಂದ ಐದು ವರ್ಷದವರೆಗೆಗಿನ ಎಲ್ಲ ಮಕ್ಕಳಿಗೂ ಲಸಿಕೆ ಹಾಕಬೇಕು ಎಂಬುದು ನಮ್ಮ ಉದ್ದೇಶ. ಲಸಿಕೆ ಹಾಕಿಸುವುದರಿಂದ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ಇದು ಮಹತ್ವದ ಕಾರ್ಯಕ್ರಮ. ಮಾರ್ಚ್ 11ರಂದು ಎರಡನೇ ಸುತ್ತಿನ ಕಾರ್ಯಕ್ರಮ ನಡೆಯಲಿದೆ. ಕಳೆದ ಏಳು ವರ್ಷದಿಂದ ರಾಜ್ಯ ಪೋಲಿಯೋ ಮುಕ್ತವಾಗಿದ್ದರೂ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಿಲ್ಲಿಸುವುದಿಲ್ಲ. ಪಕ್ಕದ ರಾಜ್ಯಗಳೂ ಪೋಲಿಯೋ ಮುಕ್ತ ಆಗಬೇಕು. ಇಲ್ಲದಿದ್ದರೆ ರೋಗ ಹರಡುವ
ಸ್ವತಂತ್ರ ಭಾರತದ ಇತಿಹಾಸದಲ್ಲಿ ಜನವರಿ 26ಕ್ಕೆ ವಿಶೇಷವಾದ ಮಹತ್ವ ಇದೆ. 1947 ರ ಆಗಸ್ಟ್ 15 ನಾವು ಬ್ರಿಟಿಷರ ಗುಲಾಮಗಿರಿಯಿಂದ ಬಿಡುಗಡೆ ಪಡೆದ ಮಹತ್ವದ ದಿನವಾದರೆ, 1950 ರ ಜನವರಿ 26 ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಸೋದರತ್ವ ಮತ್ತು ಜಾತ್ಯತೀತ ಮೌಲ್ಯಗಳ ಆಧಾರದಲ್ಲಿ ದೇಶವನ್ನು ಕಟ್ಟಲು ಸಂಕಲ್ಪಮಾಡಿದ ನಿರ್ಣಾಯಕ ದಿನ.
ಯಡೂರ ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಮಂಜೂರಾದ ಅನುದಾನದಲ್ಲಿ ಜೈನ ಧರ್ಮದ ಸಮುದಾಯ ಭವನ ನಿರ್ಮಾಣ, ಡಾಂಬರಿಕರಣ ರಸ್ತೆ, ಸಿ.ಸಿ.ರಸ್ತೆ ನಿರ್ಮಾಣ ಹಾಗೂ ಇನ್ನಿತರ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಪಟ್ಟಣಕೋಡಿಯ ಪುರಾತನ ಶ್ರೀ ಸೂರ್ಯನಾರಾಯಣ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನೇಜ ಗ್ರಾಮದಿಂದ ಕಾಡಸಿದ್ದೇಶ್ವರ ದೇವಸ್ಥಾನದ ಮುಖಾಂತರ ಬಾಬಾಸಾಬ ವಡೇಯರ ತೋಟದ ವರೆಗಿನ ಲೋಕೊಪಯೋಗಿ ಇಲಾಖೆಯಿಂದ ಮಂಜೂರಾದ 40 ಲಕ್ಷ ರೂಪಾಯಿಗಳ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಲಾಯಿತು.
ಗ್ರಾಮ ವಿಕಾಸ ಯೋಜನೆಯಡಿ ನೇಜ್ ಗ್ರಾಮದಲ್ಲಿ ಶಾಸಕರಾದ ಗಣೇಶಣ್ಣಾ ಹುಕ್ಕೇರಿ ಇವರ ಪ್ರಯತ್ನದಿಂದ ನಿರ್ಮಿಸಿದ ವ್ಯಾಯಾಮ ಶಾಲೆ ಕಟ್ಟಡ.
ಯಕ್ಸಂಬಾ ಗ್ರಾಮದೇವತೆಯಾದ ಶ್ರೀ ಬೀರದೇವ ಯಾತ್ರಾ ಮಹೋತ್ಸವಕ್ಕೆ ಅಗಮಿಸುತ್ತಿರುವ ಎಲ್ಲ ಭಕ್ತಾದಿಗಳಿಗೆ ಹಾರ್ದಿಕ ಸ್ವಾಗತ....
ಯಕ್ಸಂಬಾ ಗ್ರಾಮದೇವರಾದ ಶ್ರೀ ಬೀರದೇವ ಯಾತ್ರಾ ಮಹೋತ್ಸವಕ್ಕೆ ಅಗಮಿಸುತ್ತಿರುವ ಎಲ್ಲ ಭಕ್ತಾದಿಗಳಿಗೆ ಹಾರ್ದಿಕ ಸ್ವಾಗತ....
ಚಿಕ್ಕೋಡಿ ಪಟ್ಟಣದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಎಐಸಿಸಿ ಕಾರ್ಯದರ್ಶಿಗಳಾದ ಸತೀಶ್ ಜಾರಕಿಹೊಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಣರಾವ ಚಿಂಗಳೇ ಮತ್ತು ಮುಂತಾದ ಮುಖಂಡರು ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳ ಪರಿಹಾರ ನಿಧಿ ಚೆಕಗಳನ್ನು ವಿತರಿಸಲಾಯಿತು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 16 ಫಲಾನುಭವಿಗಳಿಗೆ 3.52 ಲಕ್ಷ ರೂಪಾಯಿ ಪರಿಹಾರಗಳ ಚೆಕಗಳನ್ನು ವಿತರಿಸಲಾಯಿತು.
ಮುಖ್ಯಮಂತ್ರಿಗಳ ಪರಿಹಾರ ನಿಧಿ ಚೆಕಗಳನ್ನು ವಿತರಿಸಲಾಯಿತು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 16 ಫಲಾನುಭವಿಗಳಿಗೆ 3.52 ಲಕ್ಷ ರೂಪಾಯಿ ಪರಿಹಾರಗಳ ಚೆಕಗಳನ್ನು ವಿತರಿಸಲಾಯಿತು.
ಚಿಕ್ಕೋಡಿ ಪಟ್ಟಣದ ಸಯ್ಯದ್ ಗಲ್ಲಿ ಮುಖಾಂತರ ಝಾರಿ ಗಲ್ಲಿಗೆ ಮುಟ್ಟುವ ವಿವಿಧ ರಸ್ತೆ ಕಾಮಗಾರಿಗೆ ಪುರಸಭಾ ಸದಸ್ಯರ ಹಾಗೂ ನಾಗರಿಕರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
ಚಿಕ್ಕೋಡಿ ಮತಕ್ಷೇತ್ರದ ವಾಳಕಿ ಗ್ರಾಮದಲ್ಲಿ SC ಕಾಲೋನಿಯಲ್ಲಿ ಫೇವರ್ ಬ್ಲಾಕ್ ಹಾಕುವ ಕಾಮಗಾರಿಗೆ ಚಾಲನೆ ನೀಡಲಾಯಿತು.
ಮತಕ್ಷೇತ್ರದ ವಾಳಕಿ ಗ್ರಾಮದಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ಮಂಜೂರಾದ ಮನೆಗಳ ಹಕ್ಕು ಪತ್ರವು ವಿತರಿಸಲಾಯಿತು. ಬಯಲು ಶೌಚ ಮುಕ್ತ ಮತಕ್ಷೇತ್ರ ಮಾಡುವ ನಿಟ್ಟಿನಲ್ಲಿ ಪ್ರತಿ ಮನೆಗೆ ಶೌಚಾಲಯ ನಿರ್ಮಾಣ ಮಾಡಿ ಬಯಲು ಶೌಚ ಮುಕ್ತ ಮತಕ್ಷೇತ್ರ ನಿರ್ಮಾಣ ಮಾಡಲು ವಿನಂತಿಸಲಾಯಿತು.
ಸದಲಗಾ ಪಟ್ಟಣದಲ್ಲಿ ಜೇನೇರಿಕ್ ಔಷಧಿ ಮಳಿಗೆಯ ಉದ್ಘಾಟನಾ ಸಮಾರಂಭ.
ಸದಲಗಾ ಪಟ್ಟಣದಲ್ಲಿ ಕಬ್ಬು ಕಟಾವು ಯಂತ್ರದ ಪೂಜೆ ಸಲ್ಲಿಸಲಾಯಿತು.
ಕರ್ನಾಟಕ ನೀರಾವರಿ ನಿಗಮ ನಿಯಮಿತದ ಘಟಪ್ರಭಾ ಯೋಜನೆಯ ನೀರಾವರಿ ಸಮಿತಿಯ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿದೆ.
ಚಿಕ್ಕೋಡಿ ಮತಕ್ಷೇತ್ರದ ಚಿಂಚಣಿ ಗ್ರಾಮದ ಹತ್ತಿರ ನಿಪ್ಪಾಣಿ-ಮಹಾಲಿಂಗಪುರ ರಸ್ತೆಯಿಂದ ಪ್ರಾದೇಶಿಕ ಆಯುಕ್ತರ ಕಛೇರಿವರೆಗೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ಶಮನೇವಾಡಿ ಗ್ರಾಮದ ವ್ಯಾಪ್ತಿಯಲ್ಲಿ ಪೀವರ ಬ್ಲಾಕ್ ಮತ್ತು ಚರಂಡಿ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ಯಕ್ಸಂಬಾ ಪಟ್ಟಣದ ಶ್ರೀ ದತ್ತ ದೇವಸ್ಥಾನಕ್ಕೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಹೊಸ ವರ್ಷದಲ್ಲಿ ತಮ್ಮೆಲ್ಲರ ಆಸೆ, ಆಕಾಂಕ್ಷೆ, ಕನಸು ಈಡೇರಲಿ ಅಂತಾ ಆ ಭಗವಂತನಲ್ಲಿ ಪ್ರಾರ್ಥನೆ ಮಾಡಿ ನಮ್ಮ ಕ್ಷೇತ್ರದ ಪ್ರತಿಯೊಬ್ಬ ಜನ ಆರೋಗ್ಯವಾಗಿರಲಿ ಅಂತಾ ಹೇಳ್ತಾ ನನ್ನ ಒಂದು ಕನಸು ಈ ಕ್ಷೇತ್ರವನ್ನು ಇಡೀ ರಾಜ್ಯದಲ್ಲಿ ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು ಅಂತಾ ನಿಮ್ಮೆಲ್ಲರ ಆಶೀರ್ವಾದ ಪ್ರೋತ್ಸಾಹದಿಂದ ಇದು ಸಾಧ್ಯ, ಬರುವ ಮುಂದಿನ ದಿನಗಳಲ್ಲಿ ತಮ್ಮ ಆಶೀರ್ವಾದ ನನ್ನ ಮೇಲೆ ಇರಲಿ ಸದಾ ಅಂತಾ ಹೇಳ್ತಾ ಇನ್ನೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಹಾರ್ದಿಕ ಶುಭಾಶಯಗಳು.
41